ಎಲ್ಲರಿಗೂ ನಮಸ್ಕಾರ ,
wapcos recruitment 2025-wapcos ಲಿಮಿಟೆಡ್ ,ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿನಿ ರತ್ನ -1 ಕಂಪನಿ ವಾಟರ್ ಅಂಡ್ ಪವರ್ ಸರ್ವಿ ಸಾಸ್ ಲಿಮಿಟೆಡ್ ,ತನ್ನ ವಿವಿದ ಯೋಜನಗಳಿಗೆ ಎಕ್ಸ್ ಪಾರ್ಟ್ ಹುದ್ದೆಗಳಿಗೆ ನೇಮಕಾತಿ ಕುರಿತು ಅದಿಸುಚನೆಯನ್ನು 2025 ರ ಜೂನ್ ನಲ್ಲಿ ಪ್ರಕಟಿಸಿದೆ . ಈ ನೇಮಕಾತಿ ಮೂಲಕ ಸುಂದರ್ ಬನ್ ಆಫರ್ ಡೆಲ್ಟಾ residency ಪ್ರಾಜೆಕ್ಟ್ ಮತ್ತು ಇತರ ಪ್ರಮುಕ ಯೋಜನಗಳಿಗೆ ನೈಪುಣ್ಯತೆ ಯುತ ತಾಂತ್ರಿಕ ಸಿಬ್ಬಂದಿಗಲ್ಲನು ನೇಮಕ ಮಾಡಲಾಗುತ್ತದೆ .
today in news .
ಬೆಂಗಳೂರು : ಪುತ್ರ ವೃದ್ದಾ ಶ್ರಮ ಸೇರಿಸಿದಕ್ಕೆ ನೊಂದು ವೃದ್ದಾ ದಂಪತಿಗಳು ಆತ್ಮಹತ್ಯೆ ಶರಣು .
ಆತ್ಮಹತ್ಯೆಗೆ ಶರಣದ ದಂಪತಿಗಳು ಕೃಷ್ಣಮೂರ್ತಿ (81 ವರ್ಷ) ಹಾಗೂ ರಾಧ (74 ವರ್ಷ) ಎಂದು ಗುರುತಿಸಲಾಗಿದೆ.
ಬೆಂಗಳೂರು : ಮಗ ತಮ್ಮನು ವೃದ್ದಾ ಶ್ರಮಕ್ಕೆ ಸೇರಿದಕ್ಕೆ ವೃದ್ದಾ ದಂಪತಿ ಆತ್ಮಹತ್ಯೆ ಮಾಡಿಕೊಂಡರು ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ .
ಸೊಸೆಯೊಂದಿಗೆ ಹೊಂದಾಣಿಕೆ ಯಾಗದ ಕಾರಣ ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ ,ತಾಯಿ ಕೇಳಿದರು. ಆದರೆ ,ಪುತ್ರ 2021 ರಲ್ಲಿ ತಂದೆ ,ತಾಯಿಗೆ ವೃದ್ದಾಶ್ರಮಕ್ಕೆ ಸೇರಿಸಿದರು. ಬಳಿಕ 2023 ರಲ್ಲಿ ತಂದೆ ತಾಯಿ ಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದರು . ವೃದ್ದಾಶ್ರಮ ದಿಂದ ವಾಪಸ್ ಬಂದ ನಂತರ ವೃದ್ದಾ ದಾಂಪತಿಗೆ ಮತ್ತೆ ಮನೆಯಲ್ಲಿ ಹೊಂದಾಣಿಕೆ ಆಗಲಿಲ್ಲಲಾ .
0 ಕಾಮೆಂಟ್ಗಳು